Prajavani | ಪ್ರಜಾವಾಣಿ
Prajavani | ಪ್ರಜಾವಾಣಿ
  • Видео 7 582
  • Просмотров 63 631 062
ವೀರ ಯೋಧ ಹುತಾತ್ಮ; ವಿಜಯಪುರದಲ್ಲಿ ಅಂತ್ಯ ಸಂಸ್ಕಾರ | Soldier From Vijaypura Died In Jammu Kashmir On Duty
ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಲ್ಲಿ ಹವಾಲ್ದಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಕೋಟ ಪಟ್ಟಣದ ರಾಜು ಗಿರಮಲ್ಲ ಕರಜಗಿ ಹುತಾತ್ಮನಾಗಿದ್ದು, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಅಂತಿಮ ಸಂಸ್ಕಾರ ನೆರವೇರಿತು.
#prajavani #video #soldier #vijaypura #dead #jammukashmir
ತಾಜಾ ಸುದ್ದಿಗಳಿಗಾಗಿ: www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947
Просмотров: 1 061

Видео

ಪ್ರಜಾವಾಣಿಯಿಂದ ಸದಭಿರುಚಿಯ ಕಾರ್ಯಕ್ರಮ: ಮಂಗಳಾಂಬಿಕೆ | Prajavani Cine Samman 2024 | Cine Awards | Prajavani
Просмотров 4818 часов назад
ಪ್ರಜಾವಾಣಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಪ್ರತಿ ಬಾರಿಯೂ ಸದಭಿರುಚಿಯ ಕಾರ್ಯಕ್ರಮಗಳನ್ನು ಪ್ರಜಾವಾಣಿ ಹಮ್ಮಿಕೊಳ್ಳುತ್ತಿರುತ್ತದೆ. ಜೊತೆಗೆ ಒಳ್ಳೆಯ ಮನರಂಜನೆಯೂ ಇರುತ್ತದೆ ಎಂದು ಓಂ ಶ್ರೀ ಮಾರ್ಕೆಟಿಂಗ್‌ ಸಲ್ಯೂಷನ್‌ ಪ್ರೈ.ಲಿ ನ ಪ್ರಧಾನ ವ್ಯವಸ್ಥಾಪಕರಾಗಿರುವ ಮಂಗಳಾಂಬಿಕೆ ಹೇಳಿದರು. #PVCS2024 #Prajavani #Sandalwood #KannadaCineAwards #CineSamman #mangalambike #omsreemarketingsolutionpvt ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾ...
ಪ್ರಜಾವಾಣಿ ಸಿನಿ ಸಮ್ಮಾನ - ಅನಂತ್‌ ಉದಮ್ಲ | Prajavani Kannada Cine Samman 2024 | Prajavani |
Просмотров 19413 часов назад
ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಹೊಂಡಾ ಮೋಟಾರ್‌ ಸೈಕಲ್‌ ಮತ್ತು ಸ್ಕೂಟರ್‌ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಅನಂತ್‌ ಉದಮ್ಲ ಅವರು ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ಪುರಸ್ಕರಿಸುತ್ತಿರುವ ‘ಪ್ರಜಾವಾಣಿ’ಯ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. #PVCS2024 #Prajavani #Sandalwood #KannadaCineAwards #CineSamman #ananthudamla #hondamotorcycleandscooterindia @HondaWheelersIndiaPvtLtd ತಾಜಾ ಸುದ್ದಿ...
ಪ್ರಜಾವಾಣಿ ಸಿನಿ ಸಮ್ಮಾನ- ಅಂಕುರ್‌ ಅಗರ್ವಾಲ್‌ ಮಾತು | Prajavani Kannada Cine Samman | Cine Awards
Просмотров 15113 часов назад
ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಟಿಟಿಕೆ ಪ್ರೆಸ್ಟೀಜ್‌ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಂಕುರ್‌ ಅಗರ್‌ವಾಲ್‌ ಅವರು ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ಪುರಸ್ಕರಿಸುತ್ತಿರುವ ‘ಪ್ರಜಾವಾಣಿ’ಯ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. #PVCS2024 #Prajavani #Sandalwood #KannadaCineAwards #CineSamman #ankuragarwal #ttkprestige @PrestigeSocial ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ...
‘ಪ್ರಜಾವಾಣಿ ಸಿನಿ ಸಮ್ಮಾನ ಸಿನಿಪ್ರಿಯರಿಗೆ ಅಚ್ಚುಮೆಚ್ಚು’ | Prajavani Kannada Cine Samman 2024 | Prajavani
Просмотров 8013 часов назад
ಪ್ರಜಾವಾಣಿ ಸಿನಿ ಸಮ್ಮಾನ ಪ್ರಶಸ್ತಿಯನ್ನು ಜನರು ಇಷ್ಟ ಪಟ್ಟು ನೋಡುತ್ತಾರೆ. ವರ್ಷದಿಂದ ವರ್ಷಕ್ಕೆ ಪ್ರಜಾವಾಣಿ ಜೊತೆಗಿನ ನಮ್ಮ ಸಂಬಂಧ ಬೆಳೆಯುತ್ತಿದೆ. ಈ ಪ್ರಶಸ್ತಿ ಸಮಾರಂಭ ಜನರಿಗೆ ಉತ್ತಮ ಮನರಂಜನೆ ನೀಡಿದೆ ಎಂದು ಫ್ರೀಡಂ ಸನ್‌ಫ್ಲವರ್‌ ಆಯಿಲ್‌ನ ಹಿರಿಯ ಪ್ರಾದೇಶಿಕ ಮಾರಾಟ ವ್ಯಸ್ಥಾಪಕ ಪ್ರಸನ್ನ ಕುಮಾರ್‌ ಹೇಳಿದರು. #PVCS2024 #Prajavani #Sandalwood #KannadaCineAwards #CineSamman #pfrsannakumar #freedomsunfloweroil ತಾಜಾ ಸುದ್ದಿಗಳಿಗಾಗಿ: www.prajavani.net...
ಒಳ್ಳೆಯ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ನಿರೀಕ್ಷೆ ಇದೆ | Prajavani Kannada Cine Samman 2024
Просмотров 15813 часов назад
‌ಪ್ರಜಾವಾಣಿ ನಡೆಸುತ್ತಿರುವ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿರುವುದು ಖುಷಿಯಾಗಿದೆ. ಪ್ರಜಾವಾಣಿ ಎಂದರೆ ನಿರೀಕ್ಷೆಗಳು ಜಾಸ್ತಿ ಇರುತ್ತೆ. ಹಾಗಾಗಿ ಸಹಜವಾಗಿಯೇ ಕನ್ನಡ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ ಎಂದು ಹೀರೊ ಮೊಟೊಕಾರ್ಪ್‌ನ ಸಾಗರ್‌ ಗೌಡ ಹೇಳಿದರು. #PVCS2024 #Prajavani #Sandalwood #KannadaCineAwards #CineSamman #sagargouda #heromotocorp @honda2wheelersin ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ...
ಹಾಲಿನ ದರ ಏರಿಕೆಗೆ ಖಂಡನೆ: ಬಿಜೆಪಿಯಿಂದ ಪ್ರತಿಭಟನೆ | Milk Price Hike | BJP Protest | Congress Government
Просмотров 54513 часов назад
ಹಾಲಿನ ದರ ಏರಿಕೆ ಖಂಡಿಸಿ ಬೆಳಗಾವಿ ಮತ್ತು ಬೀದರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. #prajavani #kannada #protest #milkpricehike #milkprice #bjp #congress ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: prajavani ಟ್ವಿಟರ್‌ನಲ್ಲಿ ಫಾಲೋ ಮಾಡಿ: prajavani ತಾಜಸುದ್ದಿಗಳನ್ನು ಟೆ...
ಪ್ರಜಾವಾಣಿ ಸಿನಿ ಸಮ್ಮಾನ- ವಿಮೇಶ್‌ ಮಾತು | Prajavani Kannada Cine Samman 2024 | Prajavani | Sandalwood
Просмотров 12313 часов назад
ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡ ಕ್ಯಾಸಾಗ್ರ್ಯಾಂಡ್‌ ಮಾರ್ಕೆಟಿಂಗ್‌ ವಿಭಾಗದ ಹಿರಿಯ ವ್ಯವಸ್ಥಾಪಕ ವಿಮೇಶ್‌ ಅವರು ಅವರು ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರನ್ನು ಪುರಸ್ಕರಿಸುತ್ತಿರುವ ‘ಪ್ರಜಾವಾಣಿ’ಯ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. #PVCS2024 #Prajavani #Sandalwood #KannadaCineAwards #CineSamman #vimesh #casagrand ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: faceboo...
ಪ್ರಜಾವಾಣಿ ಸಿನಿ ಸಮ್ಮಾನ - ವಿನಯ್‌ ಕುಮಾರ್‌ ಮಾತು | Prajavani Kannada Cine Samman 2024 | Prajavani
Просмотров 9513 часов назад
ಕನ್ನಡಿಗರ ಧ್ವನಿ ಪ್ರಜಾವಾಣಿ. ಎರಡನೇ ಬಾರಿ ಪ್ರಶಸ್ತಿ ಸಮಾರಂಭವನ್ನು ಆಯೋಜಿದೆ. ಈ ಬಾರಿ ಅದ್ಭುತವಾದ ಸಿನಿಮಾಗಳು ಬಿಡುಗಡೆಗೊಂಡಿವೆ. ಯಾರಿಗೆ ಪ್ರಶಸ್ತಿ ಲಭಿಸುತ್ತದೆ ಎನ್ನುವುದನ್ನು ನೋಡುವುದಕ್ಕೆ ಕಾತುರನಾಗಿದ್ದೇನೆ ಎಂದು ಇನ್‌ಸೈಟ್‌ಐಎಎಸ್‌ ಅಕಾಡೆಮಿ ಸ್ಥಾಪಕ ವಿನಯ್‌ಕುಮಾರ್ ಜಿ.ಬಿ.ಹೇಳಿದರು. #PVCS2024 #Prajavani #Sandalwood #KannadaCineAwards #CineSamman #vinaykumargb #indightsIAS #academy ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ...
ಕಲಾವಿದರನ್ನು ಪುರಸ್ಕರಿಸುತ್ತಿರುವುದು ಹೆಮ್ಮೆಯ ವಿಷಯ: ಬಸವರಾಜ್‌ | Prajavani Kannada Cine Samman 2024
Просмотров 7213 часов назад
#PVCS2024 #Prajavani #Sandalwood #KannadaCineAwards #CineSamman #basavaraj #srityagarajcooperativebank ಪರಭಾಷಾ ಚಿತ್ರಗಳ ಹಾವಳಿಯಿಂದಾಗಿ ಕನ್ನಡ ಚಿತ್ರಗಳನ್ನು ಮರೆಯುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆ ಅವರು ಕನ್ನಡ ಸಿನಿಮಾಗಳನ್ನು, ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಖುಷಿಯ ವಿಚಾರ. ‘ಪ್ರಜಾವಾಣಿ’ ಜೊತೆಗೆ ನಾವು ಕೈಜೋಡಿಸಿರುವುದು ಹೆಮ್ಮೆ ಎನಿಸುತ್ತದೆ ಎಂದು ಶ್ರೀ ತ್ಯಾಗರಾಜ್‌ ಕೋ ಆಪರೇಟಿವ್‌ ಬ್ಯಾಂಕ್‌ನ ಹ...
‘ಕಲೆಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ಹೆಮ್ಮೆ ಇದೆ’ | Prajavani Kannada Cine Sammana 2024 | Prajavani
Просмотров 10813 часов назад
ಪ್ರಜಾವಾಣಿ ಸಿನಿ ಸಮ್ಮಾನದಲ್ಲಿ ಶ್ರೀ ತ್ಯಾಗರಾಜ ಕೋ. ಬ್ಯಾಂಕ್‌ ಲಿಮಿಟೆಡ್‌ ಭಾಗಿಯಾಗಿರುವುದು ನನಗೆ ಖುಷಿ ಇದೆ. ಕಲೆಗೆ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ರೀ ತ್ಯಾಗರಾಜ ಬ್ಯಾಂಕ್‌ನ ನಿರ್ದೇಶಕ ವೀರಣ್ಣ ಹೇಳಿದರು. #PVCS2024 #Prajavani #Sandalwood #KannadaCineAwards #CineSamman #veeranna #srityagarajcooperativebank ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: prajavani.net ಇನ್ಸ್ಟಾಗ್ರಾಮ...
ಸಣ್ಣ ಹಿಡುವಳಿದಾರರ ಅಕ್ಷಯ ಪಾತ್ರೆ - ಬಹು ಬೆಳೆ ಪದ್ಧತಿ I How multilayer farming made this farm profitable ?
Просмотров 8 тыс.16 часов назад
ತುಮಕೂರು ಜಿಲ್ಲೆಯ ದೊಡ್ಡ ಹೊಸೂರಿನ ರೈತ ರವೀಶ್‌, ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡವರು. ಕೇವಲ ಐದು ಎಕರೆ ಪ್ರದೇಶದಲ್ಲಿ 70ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿರುವ ಅವರು, ಮಣ್ಣಿನ ರಕ್ಷಣೆಗೂ ಆದ್ಯತೆ ನೀಡುತ್ತಿದ್ದಾರೆ. ಕೃಷಿ ಜಮೀನೊಂದು ಹೀಗೂ ಇರಬಹುದಾ ? ಇಷ್ಟು ಕಡಿಮೆ ಜಾಗದಲ್ಲಿ ಇಷ್ಟೆಲ್ಲ ಬೆಳೆಗಳನ್ನು ಬೆಳೆಯಬಹುದಾ ಎಂದು ಅಚ್ಚರಿ ಮೂಡಿಸುವಂತಿದೆ ಅವರ ತೋಟ. ರವೀಶ್‌ ಅವರ ಸಂಪರ್ಕ ಸಂಖ್ಯೆ - 99004 14891. Multilayer farming | Farming in Karnataka | Fruits ...
ಪ್ರಜಾವಾಣಿ ಸಮಾರಂಭಕ್ಕೆ ಬರುವುದೇ ಒಂದು ಸನ್ಮಾನ: ಕಿಶೋರ್‌
Просмотров 37918 часов назад
ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಕಿಶೋರ್‌, ‘ಪ್ರಜಾವಾಣಿ ಸಿನಿಮಾ ರಂಗದ ಸಾಧಕರನ್ನು ಗುರುತಿಸುತ್ತಿರುವುದೇ ದೊಡ್ಡದು. ಇಂತಹ ಕಾರ್ಯಕ್ರಮಕ್ಕೆ ಬರುವುದೇ ಒಂದು ಸನ್ಮಾನವಿದ್ದಂತೆ’ ಎಂದು ಅಭಿಪ್ರಾಯಪಟ್ಟರು. #PVCS2024 #Prajavani #Sandalwood #KannadaCineAwards #CineSamman #Actorkishore #kishor ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: prajavani.net ಇನ್ಸ್ಟಾಗ್ರಾಮ್...
‘ಸಂಸ್ಕೃತಿಯನ್ನು ಬಿತ್ತರಿಸುವ ಕೆಲಸ ಮಾಡುತ್ತಿರುವ ಪ್ರಜಾವಾಣಿ’ ದತ್ತಣ್ಣ
Просмотров 24818 часов назад
ಪ್ರಜಾವಾಣಿ ಸಿನಿ ಸಮ್ಮಾನ-2 ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ನಟ ದತ್ತಣ್ಣ, ‘ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಂಸ್ಕೃತಿ ಬಿತ್ತರಿಸುವ ಕೆಲಸವನ್ನು ಪ್ರಜಾವಾಣಿ ಮಾಡುತ್ತಿದೆ’ ಎಂದು ಶ್ಲಾಘಿಸಿದರು. #PVCS2024 #Prajavani #Sandalwood #KannadaCineAwards #CineSamman #actordattanna #senioractordattanna #gdattatreya ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: prajavani.net...
ಜನ ಮೆಚ್ಚಿದ ಸಿನಿಮಾ ಕಾಟೇರ
Просмотров 24618 часов назад
ನಟ ದರ್ಶನ್‌ ಅಭಿನಯದ ‘ಕಾಟೇರ’ ಚಿತ್ರವು ಪ್ರಜಾವಾಣಿ ಸಿನಿ ಸಮ್ಮಾನದ ಜನ ಮೆಚ್ಚಿದ ಚಿತ್ರ ಪ್ರಶಸ್ತಿಗೆ ಭಾಜನವಾಯಿತು. ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಪ್ರಶಸ್ತಿ ಸ್ವೀಕರಿಸಿದರು. #PVCS2024 #Prajavani #Sandalwood #KannadaCineAwards #CineSamman #katerafilm #kateramovie #challengingstardarshan #tarunsudheer #kannadafilm ತಾಜಾ ಸುದ್ದಿಗಳಿಗಾಗಿ: www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: prajavani.net ಇನ್ಸ್ಟಾಗ್ರಾಮ್...
ಡೇರ್‌ ಡೆವಿಲ್‌ ಮುಸ್ತಫಾ- ಅತ್ಯುತ್ತಮ ನಟ ಶಿಶಿರ್‌ ಬೈಕಾಡಿ
Просмотров 12818 часов назад
ಡೇರ್‌ ಡೆವಿಲ್‌ ಮುಸ್ತಫಾ- ಅತ್ಯುತ್ತಮ ನಟ ಶಿಶಿರ್‌ ಬೈಕಾಡಿ
ವರ್ಷದ ಅತ್ಯುತ್ತಮ ಚಿತ್ರ ಡೇರ್‌ಡೆವಿಲ್‌ ಮುಸ್ತಫಾ | Daredevil Mustafa
Просмотров 29218 часов назад
ವರ್ಷದ ಅತ್ಯುತ್ತಮ ಚಿತ್ರ ಡೇರ್‌ಡೆವಿಲ್‌ ಮುಸ್ತಫಾ | Daredevil Mustafa
ಪ್ರಜಾವಾಣಿ ಸಿನಿ ಸಮ್ಮಾನ- ಅತ್ಯುತ್ತಮ ನಟಿ ರುಕ್ಮಿಣಿ ವಸಂತ್‌
Просмотров 1,5 тыс.18 часов назад
ಪ್ರಜಾವಾಣಿ ಸಿನಿ ಸಮ್ಮಾನ- ಅತ್ಯುತ್ತಮ ನಟಿ ರುಕ್ಮಿಣಿ ವಸಂತ್‌
‘ಸದಭಿರುಚಿ ಚಿತ್ರಗಳನ್ನು ಗುರುತಿಸುವುದೇ ಪ್ರಜಾವಾಣಿ ಉದ್ದೇಶ’ ಶೃತಿ ಹರಿಹರನ್
Просмотров 9918 часов назад
‘ಸದಭಿರುಚಿ ಚಿತ್ರಗಳನ್ನು ಗುರುತಿಸುವುದೇ ಪ್ರಜಾವಾಣಿ ಉದ್ದೇಶ’ ಶೃತಿ ಹರಿಹರನ್
‘ಕಡಲನು ಕಾಣ ಹೊರಟಿರೋ’ ಗೀತೆ- ಶ್ರೀಲಕ್ಷ್ಮಿ ಅತ್ಯುತ್ತಮ ಹಿನ್ನೆಲೆ ಗಾಯಕಿ
Просмотров 40418 часов назад
‘ಕಡಲನು ಕಾಣ ಹೊರಟಿರೋ’ ಗೀತೆ- ಶ್ರೀಲಕ್ಷ್ಮಿ ಅತ್ಯುತ್ತಮ ಹಿನ್ನೆಲೆ ಗಾಯಕಿ
ಟಗರು ಪಲ್ಯ: ರಂಗಾಯಣ ರಘು ಅತ್ಯುತ್ತಮ ಪೋಷಕ ನಟ
Просмотров 30618 часов назад
ಟಗರು ಪಲ್ಯ: ರಂಗಾಯಣ ರಘು ಅತ್ಯುತ್ತಮ ಪೋಷಕ ನಟ
ಜನರ ಪ್ರೀತಿ ಕಾಪಾಡಿಕೊಳ್ಳುವುದರಲ್ಲೇ ಸಂತೃಪ್ತಿ: ವಿಜಯ್‌ ಪ್ರಕಾಶ್‌
Просмотров 36018 часов назад
ಜನರ ಪ್ರೀತಿ ಕಾಪಾಡಿಕೊಳ್ಳುವುದರಲ್ಲೇ ಸಂತೃಪ್ತಿ: ವಿಜಯ್‌ ಪ್ರಕಾಶ್‌
ರಂಗಭೂಮಿಯಿಂದ ಪ್ರಪಂಚ ನೋಡುವ ರೀತಿ ಬದಲಾಯಿತು: ರಂಗಾಯಣ ರಘು
Просмотров 17518 часов назад
ರಂಗಭೂಮಿಯಿಂದ ಪ್ರಪಂಚ ನೋಡುವ ರೀತಿ ಬದಲಾಯಿತು: ರಂಗಾಯಣ ರಘು
‘ಪ್ರಜಾವಾಣಿ’ಯಲ್ಲಿ ಏನು ಬರುತ್ತದೆಂದು ರಾಜಕಾರಣಿಗಳು ಗಮನಿಸುತ್ತಲೇ ಇರುತ್ತಾರೆ: ಡಿ.ಕೆ. ಶಿವಕುಮಾರ್
Просмотров 26618 часов назад
‘ಪ್ರಜಾವಾಣಿ’ಯಲ್ಲಿ ಏನು ಬರುತ್ತದೆಂದು ರಾಜಕಾರಣಿಗಳು ಗಮನಿಸುತ್ತಲೇ ಇರುತ್ತಾರೆ: ಡಿ.ಕೆ. ಶಿವಕುಮಾರ್
ಡಾ. ರಾಜ್‌ ನನಗೊಂದು ಪಾತ್ರ ಕೊಡಬೇಕೆಂದುಕೊಂಡಿದ್ದರು- ಆರ್. ಅಶೋಕ
Просмотров 11418 часов назад
ಡಾ. ರಾಜ್‌ ನನಗೊಂದು ಪಾತ್ರ ಕೊಡಬೇಕೆಂದುಕೊಂಡಿದ್ದರು- ಆರ್. ಅಶೋಕ
ಡಾಲಿ ಧನಂಜಯಗೆ ವರ್ಷದ ಅತ್ಯುತ್ತಮ ಸಾಧನೆ ಪ್ರಶಸ್ತಿ
Просмотров 18218 часов назад
ಡಾಲಿ ಧನಂಜಯಗೆ ವರ್ಷದ ಅತ್ಯುತ್ತಮ ಸಾಧನೆ ಪ್ರಶಸ್ತಿ
ಹಾಸ್ಟೆಲ್‌ ಹುಡುಗರು’ ಚಿತ್ರಕ್ಕೆ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದ ನಿತಿನ್‌ ಕೃಷ್ಣಮೂರ್ತಿ
Просмотров 10721 час назад
ಹಾಸ್ಟೆಲ್‌ ಹುಡುಗರು’ ಚಿತ್ರಕ್ಕೆ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದ ನಿತಿನ್‌ ಕೃಷ್ಣಮೂರ್ತಿ
‘ಕಾಟೇರ’ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಪಡೆದ ಹರಿಕೃಷ್ಣ
Просмотров 11921 час назад
‘ಕಾಟೇರ’ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಪಡೆದ ಹರಿಕೃಷ್ಣ
ನಟ ಶಿವರಾಜ್‌ಕುಮಾರ್‌ಗೆ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿ
Просмотров 3,8 тыс.21 час назад
ನಟ ಶಿವರಾಜ್‌ಕುಮಾರ್‌ಗೆ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿ
ಸಿನಿ ಸಮ್ಮಾನ: ಹೊಸ ಆಯಾಮ ಸೃಷ್ಟಿಸುವ ‘ಪ್ರಜಾವಾಣಿ’- ಟಿ.ಎನ್. ಸೀತಾರಾಂ
Просмотров 19021 час назад
ಸಿನಿ ಸಮ್ಮಾನ: ಹೊಸ ಆಯಾಮ ಸೃಷ್ಟಿಸುವ ‘ಪ್ರಜಾವಾಣಿ’- ಟಿ.ಎನ್. ಸೀತಾರಾಂ

Комментарии

  • @nagappagoudanavar1662
    @nagappagoudanavar1662 9 часов назад

    Jai hind miss you dost 😢😢

  • @KedarnathSwamy
    @KedarnathSwamy 10 часов назад

    🇮🇳 jay Hind 🌹🙏🕉🚩

  • @vikramjk8999
    @vikramjk8999 11 часов назад

    Please start your service in Mysore too

  • @vikramjk8999
    @vikramjk8999 11 часов назад

    Please start your service in Mysore too

  • @user-sj3fj8rh3t
    @user-sj3fj8rh3t 12 часов назад

    😢

  • @sureshpnhally1040
    @sureshpnhally1040 12 часов назад

    🙏

  • @hanamanthtalikoti9394
    @hanamanthtalikoti9394 12 часов назад

    ಜೈ ಹಿಂದ್ ಸರ್🙏💐💐

  • @user-ec5tl9bw8z
    @user-ec5tl9bw8z 13 часов назад

    Super

  • @shantabaim1108
    @shantabaim1108 13 часов назад

    Jai Hind🚩 Jai Bharat 🇮🇳 💐🙏

  • @shaniacoelho13
    @shaniacoelho13 13 часов назад

    Very nice l like it too good❤🎉🎉🎉🎉

  • @shobhanshobhan9586
    @shobhanshobhan9586 13 часов назад

    ❤👌👌👌👌👌👌 medam

  • @manjunathm6161
    @manjunathm6161 13 часов назад

    Jai Hind rip sir

  • @SantoshSantosh-zp6vz
    @SantoshSantosh-zp6vz 13 часов назад

    😢😢😔😔✊🫡🫡🫡🫡💐💐

  • @mahadevbagimani8831
    @mahadevbagimani8831 13 часов назад

    Jai Hind

  • @user-bm7ou4ih7m
    @user-bm7ou4ih7m 16 часов назад

    Sir niru yeshtu edi nimdu

  • @mm-yy2mq
    @mm-yy2mq 17 часов назад

    Nice

  • @ganuchinnu931
    @ganuchinnu931 17 часов назад

    10×1000=10,000 loss for farmar👎 still one man can do it only for 4,000 for 1000 tree😄

  • @sunilrahut4616
    @sunilrahut4616 19 часов назад

    ❤❤best video, back sound high sir

  • @shanthivijayadev7364
    @shanthivijayadev7364 День назад

    Thank you

  • @manju1667
    @manju1667 День назад

    ಲಕ್ಷಾಂತರ ತಿರುಪತಿ ತಿಮ್ಮಪ್ಪನ ದಾಸರಾದಂತಹ ವೆಂಕಟರಮಣ ಕುಲಸ್ಥರನ್ನ ಸಾಯಿಸಿರೋ ಇತಿಹಾಸ ಇದೆ 🎉

  • @KumarKumar-zj9uy
    @KumarKumar-zj9uy День назад

    J🙏

  • @KumarKumar-zj9uy
    @KumarKumar-zj9uy День назад

  • @ashwathnarayan9378
    @ashwathnarayan9378 День назад

    Mentally u r stable. Good u can enjoy one work at a time. I can use this for a psychiatric treatment

  • @shivalingashettiudagani1404
    @shivalingashettiudagani1404 День назад

    ಬೀ ಜೇ ಪೀ ಪಕ್ಷದ ನಾಯಕರಿಗೆ ನಾಚಿಕೆ ಆಗಬೇಕು, ಕೇಂದ್ರ ಸರ್ಕಾರ ಹತ್ತು ವರ್ಷಗಳಿಂದ ಬೆಲೆ ಏರಿಕೆ ಮಾಡುತ್ತಿದೆ, ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ, ಆದರೂ ಸುಮ್ಮನೆ ಇದ್ದ ನೀವು ಈಗ ಚಳುವಳಿ ಮಾಡಿದರೆ ಜನ ನಿಮ್ಮನ್ನು ಮೆಚ್ಚುವುದಿಲ್ಲ

  • @b.nmurthy8073
    @b.nmurthy8073 День назад

    Kindly share your location and contact number

  • @Aanatharamiah
    @Aanatharamiah День назад

    Durga Devi anugrah.irle.good.God.Bl.U.

  • @btsusheela1183
    @btsusheela1183 День назад

    Super guru❤❤❤❤❤

  • @nagendrappanagendrappa8486
    @nagendrappanagendrappa8486 День назад

    Udho udho

  • @btsusheela1183
    @btsusheela1183 День назад

    Super ❤❤❤❤❤

  • @tejass4657
    @tejass4657 День назад

    Tejas.s bjp

  • @tarunkumar-c8t
    @tarunkumar-c8t День назад

    ಡೊಂಕು ಡೊಂಕಾಗಿರುವ ಆನೆದಂತ ಯಾವುದು

  • @GaneshKumar-bz9jg
    @GaneshKumar-bz9jg День назад

    👌 ಎಲ್ಲಾ ಕಲಾವಿದರ ಭಾಗವತಿಕೆ ಭಾರೀ ಲಾಯಿಕ ಆವುತ್ತು,ಆದರೆ ಯಕ್ಷಗಾನದ ಚೌಕಟ್ಟನ್ನು ಮೀರದ ಪ್ರಸಿದ್ಧ ಭಾಗವತರು ಶ್ರೀ balipajjaru , ಕುರಿಯ , ಹೀಗೆ ಹಿರಿತಲೆಗಳವರು 👍👍🚩

  • @GaneshKumar-bz9jg
    @GaneshKumar-bz9jg День назад

    👍 ಶಾಸ್ತ್ರೀಯ ಸಂಗೀತ ಕೂಡಾ ಲಾಯಿಕ ಆವುತ್ತು 👌 ಶೃಂಗಾರ, ಮೋಹನ, ಕರುಣಾ.... ಇಂತಹ ಪದಗಳು ಅದ್ಭುತ ಇವರ ಕಂಠ ದಲ್ಲಿ🙏

  • @spinfo9745
    @spinfo9745 День назад

    ಮುದೋಳ್ ಉರಿಗೆ ಒಂದು ಹೆಮ್ಮೆ ತಂದುಕೊಟ್ಟ ಶ್ವಾನ

  • @UshaRani-st5fc
    @UshaRani-st5fc День назад

    Good information sir

  • @BasvarajSindhur-gt6sy
    @BasvarajSindhur-gt6sy День назад

    ತಾಯಿ ನೀನು... 🌏❤

  • @rammurthi5598
    @rammurthi5598 День назад

    Good and great.positive thinking.

  • @shashishashiz1782
    @shashishashiz1782 День назад

    ❤❤

  • @raghuramaprabhu1715
    @raghuramaprabhu1715 День назад

    Please share contact number

  • @btsusheela1183
    @btsusheela1183 День назад

    Super 👌 👍 naanuu heege maadtini ellaru like maadtaare ❤❤❤❤❤😊😊😊😊😊

  • @yoursbond2716
    @yoursbond2716 День назад

    ❤😍🐘🙏

  • @pradeepmail9959
    @pradeepmail9959 День назад

    Good editing

  • @unnatimusic716
    @unnatimusic716 2 дня назад

    ಮನುಷ್ಯ ಎಷ್ಟು ಶ್ರೀಮಂತ ಆಗಿದ್ರು ಅವ್ರಿಗೆ ಆತ್ಮ ತೃಪ್ತಿ ಯಾವುದ್ರಲ್ಲಿ ಸಿಗುತ್ತೋ ಆ ಕೆಲ್ಸ ದಲ್ಲೇ ಖುಷಿ ಆಗುತ್ತೆ ಅನ್ನೋದಕ್ಕೆ ಶಿಲ್ಪಾ ಅವ್ರೆ sakshi

  • @harishp9073
    @harishp9073 2 дня назад

  • @MK-lh3xd
    @MK-lh3xd 2 дня назад

    NEET ವಿರುಧ್ಧ ಯಾರಿಂದಲೂ ಪ್ರತಿಭಟನೆ ಯಾಕಿಲ್ಲ ಸ್ವಾಮಿ? ವಿದ್ಯಾರ್ಥಿ ಗಳು ವೋಟ್ ಹಾಕಲ್ಲ ಅಂತಲಾ?

  • @madeshgbplayamadeshv4941
    @madeshgbplayamadeshv4941 2 дня назад

    ಗ್ಯಾಸ್ ಸಿಲೆಂಡರ್ ನಾ ಈಗೆ ತಲೆಮೇಲೆ ಏತುಕೊಂಡು ವೋರಾಟ ಮಾಡಿದ ಬಿಜೆಪಿ ಏನೆಲ್ಲಾ ಮಾಡಿದರು ಮೊದಲು ಕೇಂದ್ರ ದವರು ಅಲ್ಲಿಂದ ಯಲ್ಲ ಬೇಲೆಗಳು ಕಮ್ಮಿ ಮಾಡಲಿ ಆಮೇಲೆ ರಾಜ್ಯ ಸರ್ಕಾರ ವಿರುದ್ಧ ವೋರಾಟ ಮಾಡಿದ್ರೆ ಸರಿ ಅಂತಾರೆ ಅಲ್ಲವೇ

  • @raghavendracraghavendrac3504
    @raghavendracraghavendrac3504 2 дня назад

    Edondu reason haa sumne bari oolu bitkondu pungode aythu

  • @arjunv.r7178
    @arjunv.r7178 2 дня назад

    His attitude also Jaasti 😂😂 .

  • @sumablr9310
    @sumablr9310 2 дня назад

    👏🙏

  • @siddaroodhay2332
    @siddaroodhay2332 2 дня назад

    ಸೂಪರ್ ಸರ್